ಬೆಳಕು
ಸುಮ್ಮನೆ ಮನದಾಳದ ಮೌನಕ್ಕೆ...!!!
Thursday, 15 August 2013
ಮಳೆ
ಯಾರ
ನೆನಪು
ಕಾಡಿತೋ
ಬಾನಿಗೆ
ಕಣ್ಣಿರಾಗಿ
ಭುವಿ
ತಲುಪಿದೆ
ಮಳೆ
ಹನಿ
ಗೆಳೆಯನ
ಯಾವ
ಕನಸು
ಮುರಿಯಿತೆಂದು
ಕಳವಳ
ಭುವಿಗೆ
ಒದ್ದೆಯಾಗಿದೆ
ಮನ
ಹಿತವಾಗಿದೆ
ಮೊದಲ
ಮಳೆಗೆ
ನೆನೆದ
ಭುವಿಯ
ಮಣ್ಣ
ವಾಸನೆ
,
ನಾಳೆಗಳ
ಮರೆಸುವಂತೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment